ಶಿವಮೊಗ್ಗ ಜಿಲ್ಲೆತಾಲ್ಲೂಕುಸಾಗರಹೊಸನಗರ

HOSANAGARA-SAGAR |ಮೂಲೆಗದ್ದೆ ನಿಲ್ದಾಣ ಬಳಿ ರಸ್ತೆಗೆ ಉರುಳಿದ ಮರ : ಕೆಲಕಾಲ ಸಂಪರ್ಕ ಕಡಿತ

HOSANAGARA-SAGAR |ಮೂಲೆಗದ್ದೆ ನಿಲ್ದಾಣ ಬಳಿ ರಸ್ತೆಗೆ ಉರುಳಿದ ಮರ : ಕೆಲಕಾಲ ಸಂಪರ್ಕ ಕಡಿತ

ಹೊಸನಗರ: ಮಲೆನಾಡಿನಾಧ್ಯಂತ ಮಳೆ ಮುಂದುವರೆದಿದ್ದು, ಮಳೆಹಾನಿಗಳು‌ ಕೂಡ ಹೆಚ್ಚಾಗುತ್ತಿವೆ.
ಬುಧವಾರ ಮುಂಜಾನೆ ಹೊಸನಗರ ಸಾಗರ ರಸ್ತೆಯ ಮೂಲಗದ್ದೆ ನಿಲ್ದಾಣದ ಬಳಿ‌ ಬಾರೀ ಗಾತ್ರದ ಮರ ಉರುಳಿ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು.

ಬಳಿಕ ಸ್ಥಳೀಯರು ಬಿನ್ನಿ ನೇತೃತ್ವದಲ್ಲಿ ಮರವನ್ನು ತೆರವುಗೊಳಿಸುವ ಮೂಲಕ ಸಂಚಾರ ಸುಗಮಗೊಳಿಸಿದರು.

ರಸ್ತೆ ಅಗಲೀಕರಣ ಎಫೆಕ್ಟ್:

ರಸ್ತೆ ಅಗಲೀಕರಣ ವೇಳೆ ಮರಗಳ ಬುಡ ಬಿಡಿಸಿ, ಕೆಲ ಬೇರುಗಳನ್ನು ಕತ್ತರಿಸಿರುವುದು ಈ ಅವಘಡಕ್ಕೆ ಕಾರಣ. ರಸ್ತೆ ಬದಿಯ ಒಂದೊಳ್ಳೆ ಬೃಹತ್ ನೇರಳೆ ಮರ ಇದಕ್ಕೆ ಆಹುತಿ ಆಗಿದೆ. ಹೊಸನಗರದಿಂದ ಸಾಗರದ ತನಕ ಮರಗಳ ಸ್ಥಿತಿ ಹೀಗೆ ಇದೆ. ಯಾವಾಗ ಬೇಕಾದರೂ ಧರೆಗುರುಳುವ ಸ್ಥಿತಿ ಇದೆ ಎಂದು ಸ್ಥಳೀಯರು ಅಲವತ್ತುಕೊಂಡಿದ್ದಾರೆ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌ ಗ್ರಾಮದಲ್ಲಿ ಘಟನೆ

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌…

1 of 48

Leave A Reply

Your email address will not be published. Required fields are marked *