ಉಡುಪಿತಾಲ್ಲೂಕುತೀರ್ಥಹಳ್ಳಿಶಿವಮೊಗ್ಗಶಿವಮೊಗ್ಗ ಜಿಲ್ಲೆಸಾಗರ

HULIKAL GHAT| ಬಾಳೆಬರೆಯಲ್ಲಿ ಗುಡ್ಡ ಕುಸಿದರೂ ಕೇಳೋರಿಲ್ಲ..!

HULIKAL GHAT| ಬಾಳೆಬರೆಯಲ್ಲಿ ಗುಡ್ಡ ಕುಸಿದರೂ ಕೇಳೋರಿಲ್ಲ..

ಹೊಸನಗರ: ಬಾಳೆಬರೆ (Hulikal) ಘಾಟಿಯಲ್ಲಿ ಮಳೆಗೆ ಗುಡ್ಡ ಕುಸಿದು 10 ದಿನ ಕಳೆದರೂ ಯಾರು ಕೇಳೋರಿಲ್ಲ ಎಂಬಂತಾಗಿದೆ.

ಈಗಾಗಲೇ ಗುಡ್ಡ ಕುಸಿದು ಅರ್ಧ ರಸ್ತೆಯನ್ನು ಆಕ್ರಮಿಸಿಕೊಂಡಿದೆ. ಘಾಟ್ ರಸ್ತೆಯಲ್ಲಿ ವಾಹನ ಸಂಚಾರವೇ ಕಷ್ಟ. ಈ ನಡುವೆ ಗುಡ್ಡ ಕುಸಿದ ಜಾಗದಲ್ಲಿ ಎದುರುಗಡೆಯಿಂದ ವಾಹನ ಬಂದರೆ ಸೈಡ್ ನೀಡೋದು ಕೂಡ ಕಷ್ಟವಾಗುತ್ತಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ನಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಬಾಳೆಬರೆ ಘಾಟ್ ರಸ್ತೆ ರಾಜ್ಯ ಹೆದ್ದಾರಿ ( STATE highway ) ವ್ಯಾಪ್ತಿಯಲ್ಲಿ ಇದ್ದು ಹೆದ್ದಾರಿ ಅಧಿಕಾರಿಗಳು ಇನ್ನಾದರೂ ಗಮನಹರಿಸಿ ಗುಡ್ಡದ ಮಣ್ಣು ತೆರವುಗೊಳಿಸುವಂತೆ ಗ್ರಾಪಂ ಸದಸ್ಯ ಇಸ್ಮಾಯಿಲ್ ಮಾಸ್ತಿಕಟ್ಟೆ ಒತ್ತಾಯಿಸಿದ್ದಾರೆ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *