Homeತಾಲ್ಲೂಕುತೀರ್ಥಹಳ್ಳಿಪ್ರಮುಖ ಸುದ್ದಿಭದ್ರಾವತಿಶಿಕಾರಿಪುರ

ನಗರ ನಾಡಕಚೇರಿ ಕಟ್ಟಡ ಸಮಸ್ಯೆ ಬಗ್ಗೆ ಪರಿಶೀಲಿಸುವೆ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ | ಪರಿಶೀಲಿಸಿ ವರದಿ ನೀಡುವಂತೆ ತಹಶೀಲ್ದಾರ್ ಭರತರಾಜ್ ಎಂಜನಿಯರ್‌ಗೆ ಸೂಚನೆ

ನಗರ ನಾಡಕಚೇರಿ ಕಟ್ಟಡ ಸಮಸ್ಯೆ ಬಗ್ಗೆ ಪರಿಶೀಲಿಸುವೆ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ | ಪರಿಶೀಲಿಸಿ ವರದಿ ನೀಡುವಂತೆ ತಹಶೀಲ್ದಾರ್ ಭರತರಾಜ್ ಎಂಜನಿಯರ್‌ಗೆ ಸೂಚನೆ

ಹೊಸನಗರ: ನಿರ್ಮಾಣ ಕಂಡು‌ ಕಳೆದ‌ ನಾಲ್ಕು‌ ವರ್ಷದಿಂದ ನೆನಗುದಿಗೆ ಬಿದ್ದಿರುವ ನಗರ ನಾಡಕಚೇರಿ ಕಟ್ಟಡದ ಸಮಸ್ಯೆ ಬಗ್ಗೆ ಪರಿಶೀಲಿಸುವುದಾಗಿ ಮಾಹಿತಿ ನೀಡಿದ್ದಾರೆ.

ಇದರ ಮುಂದುವರಿದ ಭಾಗವಾಗಿ ಹೊಸನಗರ ತಹಶೀಲ್ದಾರ್ ಭರತರಾಜ್, ಈ ಸಂಬಂಧ ಪರಿಶೀಲಿಸಿ ವರದಿ ನೀಡುವಂತೆ ಲೋಕೋಪಯೋಗಿ ಎಇಇ ಸುನಿಲ್ ಕುಮಾರ್‌ರಿಗೆ ಸೂಚಿಸಿದ್ದಾರೆ.

    ಹೊಸನಗರ ತಹಶೀಲ್ದಾರ್ ಭರತರಾಜ್ಹೊಸನಗರ ತಹಶೀಲ್ದಾರ್ ಭರತರಾಜ್

ಎರಡು ದಿನದೊಳಗೆ ಎಂಜನಿಯರ್ ನೂತನ ನಾಡ ಕಚೇರಿ ಸ್ಥಳಕ್ಕೆ ಭೇಟಿ‌ ವರದಿ ನೀಡಲಿದ್ದಾರೆ.
ಒಟ್ಟಾರೆ ಕಳೆದ ನಾಲ್ಕು ವರ್ಷದಿಂದ ಕಗ್ಗಂಟಾಗಿರುವ ನಗರ ನಾಡ ಕಚೇರಿ ನೂತನ ಕಟ್ಟಡದ ಸಮಸ್ಯೆ ಬಗೆಹರಿಯುವುದೇ ಕಾದು ನೋಡಬೇಕಾಗಿದೆ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 51

Leave A Reply

Your email address will not be published. Required fields are marked *