ಕ್ರೈಂಹೊಸನಗರ

ಕಿಲಗಾರು ಬಳಿ ಹಾಡು ಹಗಲೇ ಕಳ್ಳತನ

ಕಿಲಗಾರು ಬಳಿ ಹಾಡುಹಗಲೇ ಕಳ್ಳತನ

ಹೊಸನಗರ: ಹಾಡುಹಗಲೇ ಮನೆಗೆ ನುಗ್ಗಿ ಆಭರಣ ಕಳ್ಳತನ ಮಾಡಿದ ಘಟನೆ ತಾಲೂಕಿನ ಮಾಸ್ತಿಕಟ್ಟೆ ಸಮೀಪ ಕಿಲಗಾರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಕಿಲಗಾರು ವಾಸಿ, ಮಾಸ್ತಿಕಟ್ಟೆ ಕೆಪಿಸಿಯ ಸೆಕ್ಯೂರಿಟಿ ಗಾರ್ಡ್ ವಿಶ್ವನಾಥ ಎಂಬುವವರ ಮನೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ.

ಮಧ್ಯಾಹ್ನದ ಹೊತ್ತಿಗೆ ಕಳ್ಳತನ ನಡೆದಿದ್ದು ಬೆಡ್ ರೂಂ ಬೀರುವಿನಲ್ಲಿದ್ದ ಬಂಗಾರದ ಸರ, ಬೆಂಡೊಲೆ,  ಕೈಉಂಗುರ ಸೇರಿದಂತೆ ಒಟ್ಟು 24 ಗ್ರಾಂ ತೂಕದ ರೂ 72 ಸಾವಿರ ಮೌಲ್ಯದ ಬಂಗಾರವನ್ನು ಕಳ್ಳತನ ಮಾಡಲಾಗಿದೆ.

ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪಿಎಸ್ಐ ನಾಗರಾಜ್ ಸ್ಥಳ ಮಹಜರು ನಡೆಸಿದ್ದಾರೆ.ಕಿಲಗಾರು ಬಳಿ ಹಾಡುಹಗಲೇ ಕಳ್ಳತನ
ಹೊಸನಗರ: ಹಾಡುಹಗಲೇ ಮನೆಗೆ ನುಗ್ಗಿ ಆಭರಣ ಕಳ್ಳತನ ಮಾಡಿದ ಘಟನೆ ತಾಲೂಕಿನ ಮಾಸ್ತಿಕಟ್ಟೆ ಸಮೀಪ ಕಿಲಗಾರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಕಿಲಗಾರು ವಾಸಿ, ಮಾಸ್ತಿಕಟ್ಟೆ ಕೆಪಿಸಿಯ ಸೆಕ್ಯೂರಿಟಿ ಗಾರ್ಡ್ ವಿಶ್ವನಾಥ ಎಂಬುವವರ ಮನೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ.
ಮಧ್ಯಾಹ್ನದ ಹೊತ್ತಿಗೆ ಕಳ್ಳತನ ನಡೆದಿದ್ದು ಬೆಡ್ ರೂಂ ಬೀರುವಿನಲ್ಲಿದ್ದ ಬಂಗಾರದ ಸರ, ಬೆಂಡೊಲೆ, ಕೈಉಂಗುರ ಸೇರಿದಂತೆ ಒಟ್ಟು 24 ಗ್ರಾಂ ತೂಕದ ರೂ 72 ಸಾವಿರ ಮೌಲ್ಯದ ಬಂಗಾರವನ್ನು ಕಳ್ಳತನ ಮಾಡಲಾಗಿದೆ.
ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪಿಎಸ್ಐ ನಾಗರಾಜ್ ಸ್ಥಳ ಮಹಜರು ನಡೆಸಿದ್ದಾರೆ.

ಹೊಸನಗರ ತಾಲೂಕಿನ ಕಿಲಗಾರು ಬಳಿ ಹಾಡುಹಗಲೇ ಕಳ್ಳತನ
ಹೊಸನಗರ ತಾಲೂಕಿನ ಕಿಲಗಾರು ಬಳಿ ಹಾಡುಹಗಲೇ ಕಳ್ಳತನ
ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *