Homeತಾಲ್ಲೂಕುಶಿವಮೊಗ್ಗ ಜಿಲ್ಲೆಸಾಗರಹೊಸನಗರ

ಹೊಸನಗರ ಆಶ್ರಯ ಬಡಾವಣೆ ರಸ್ತೆಗೆ ಪಪಂ RI ಮಂಜುನಾಥ ಭೇಟಿ | ಹದಗೆಟ್ಟ ರಸ್ತೆ ಅವಸ್ಥೆ ಪರಿಶೀಲನೆ

ಹೊಸನಗರ ಆಶ್ರಯ ಬಡಾವಣೆ ರಸ್ತೆಗೆ ಪಪಂ RI ಮಂಜುನಾಥ ಭೇಟಿ | ಹದಗೆಟ್ಟ ರಸ್ತೆ ಅವಸ್ಥೆ ಪರಿಶೀಲನೆ

[ಹೊಸನಗರ ಆಶ್ರಯ ಬಡಾವಣೆ ರಸ್ತೆ ಪರಿಶೀಲಿಸುತ್ತಿರುವ ಪಪಂ RI ಮಂಜುನಾಥ್ ]

ಹೊಸನಗರ: ವಿಪರೀತ ಮಳೆ, ಮರಳು ಲಾರಿಗಳ ಹಗಲುರಾತ್ರಿ ಸಂಚಾರದ ಕಾರಣ ಕೆಸರುಗದ್ದೆಯಂತಾಗಿರುವ ಹಳೇ ಸಾಗರ ರಸ್ತೆಯಿಂದ ಆಶ್ರಯ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಪಟ್ಟಣ ಪಂಚಾಯ್ತಿ ಅಧಿಕಾರಿ RI ಮಂಜುನಾಥ ಭೇಟಿ ಮಾಡಿ ಪರಿಶೀಲಿಸಿದರು.

ಮುಖ್ಯಾಧಿಕಾರಿ ಸುರೇಶ್ ಸೂಚನೆಯಂತೆ ಭೇಟಿ ನೀಡಿದ್ದು, ರಸ್ತೆ ಅವ್ಯವಸ್ಥೆ ಕುರಿತಂತೆ ಅವರಿಗೆ ಮಾಹಿತಿ ನೀಡಲಾಗುವುದು ಎಂದಿದ್ದಾರೆ.
ಪಪಂ ಸಿಬ್ಬಂದಿ ಲಕ್ಷ್ಮಣ್ ಜೊತೆಗಿದ್ದರು.

ಇದನ್ನು ಓದಿ:  ಹೊಸನಗರದ ರಸ್ತೆ ಏನಿದರ ಅವಸ್ಥೆ https://goodmorningkarnataka.com/hosanagara-hale-sagara-road-problem2176-2/

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *