ಹೊಸನಗರತಾಲ್ಲೂಕು

HOSANAGARA| ಹೊಸನಗರ ದಸರಾ ಕಾರ್ಯಕ್ರಮಕ್ಕೆ ಮೂಲೆಗದ್ದೆ ಶ್ರೀಗಳಿಗೆ ಆಹ್ವಾನ | ಈಬಾರಿ ಅದ್ದೂರಿ‌ ದಸರಾ ಆಯೋಜನೆ

  • ಹೊಸನಗರ ದಸರಾ ಕಾರ್ಯಕ್ರಮಕ್ಕೆ ಮೂಲೆಗದ್ದೆ ಶ್ರೀಗಳಿಗೆ ಆಹ್ವಾನ |
    ಈಬಾರಿ ಅದ್ದೂರಿ‌ ದಸರಾ ಆಯೋಜನೆ

ಹೊಸನಗರ: ಈಬಾರಿ ಹೊಸನಗರ ದಸರಾವನ್ನು ವಿಶೇಷ ಆಕರ್ಷಣೆಯೊಂದಿಗೆ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು ಕಾರ್ಯಕ್ರಮದ ಸಾನ್ನಿಧ್ಯ ವಹಿಸಲು ಮೂಲೆಗದ್ದೆ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿಗಳಿಗೆ ಅಧಿಕೃತ ಆಹ್ವಾನ ನೀಡಲಾಯಿತು.

ಮೂಲೆಗದ್ಧ ಮಠಕ್ಕೆ ತೆರಳಿದ ದಸರಾ ಸಮಿತಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಪಪಂ ಸದಸ್ಯ ಗುರುರಾಜ್, ಎಂ.ಗುಡ್ಡೆಕೊಪ್ಪ ಮಾಜಿ ಅಧ್ಯಕ್ಷ ಕಾಲಸಸಿ ಸತೀಶ್ ಶ್ರೀಗಳ ಆಶೀರ್ವಾದ ಪಡೆದು ಆಮಂತ್ರಣ ನೀಡಿದರು.

ಈ ಸಂದರ್ಭದಲ್ಲಿ ದಸರಾ ಆಯೋಜನೆ, ಸಿದ್ದತೆ ಬಗ್ಗೆ ಶ್ರೀಗಳೊಂದಿಗೆ ಚರ್ಚೆ ನಡೆಯಿತು. ಬಳಿಕ ಮಾತನಾಡಿದ ದಸರಾ ಸಮಿತಿ ಅಧ್ಯಕ್ಷ ಈ ಬಾರಿ ದಸರಾ ಜಾನಪದ ಶ್ರೀಮಂತಿಕೆಯೊಂದಿಗೆ ಮೇಳೈಸಲಿದೆ. ಸುಮಾರು ರೂ.6 ಲಕ್ಷ ವೆಚ್ಚವಾಗಲಿದೆ ಎಂದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *