ಹೊಸನಗರತೀರ್ಥಹಳ್ಳಿಪ್ರಮುಖ ಸುದ್ದಿಭದ್ರಾವತಿರಾಜ್ಯಶಿಕಾರಿಪುರಶಿರಾಳಕೊಪ್ಪ

Hosanagara| ಡಾ.ಪುನೀತ್ ರಾಜಕುಮಾರ್ ವೃತ್ತವನ್ನು ಸುಂದರವಾಗಿ ರೂಪಿಸಿ | ಹೆದ್ದಾರಿ ಗುತ್ತಿಗೆದಾರರಿಗೆ ಶಾಸಕ ಬೇಳೂರು ಸೂಚನೆ

  • Hosanagara| ಡಾ.ಪುನೀತ್ ರಾಜಕುಮಾರ್ ವೃತ್ತವನ್ನು ಸುಂದರವಾಗಿ ರೂಪಿಸಿ | ಹೆದ್ದಾರಿ ಗುತ್ತಿಗೆದಾರರಿಗೆ ಶಾಸಕ ಬೇಳೂರು ಸೂಚನೆ

ಹೊಸನಗರ: ಪಟ್ಟಣದ ಕೆಇಬಿ ಸರ್ಕಲ್ ನ್ನು ಇನ್ಮುಂದೆ ಡಾ.ಪುನೀತ್ ರಾಜಕುಮಾರ್ ವೃತ್ತ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಘೋಷಿಸಿದ್ದರು. ಅದರ ಬೆನ್ನಲ್ಲೇ ಮಂಗಳವಾರ ಸರ್ಕಲ್ ಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಈ ವೇಳೆ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರ ನ್ಯಾಷನಲ್ ಶರೀಫ್ ರಿಗೆ ಡಾ.ಪುನೀತ್ ರಾಜಕುಮಾರ್ ವೃತ್ತವನ್ನು ಹೆದ್ದಾರಿಗೆ ಅಡಚಣೆ ಆಗದಂತೆ ಸುಂದರವಾಗಿ ರೂಪಿಸಿಕೊಡಲು ಸೂಚಿಸಿದರು.
ಈ ವೇಳೆ ವೃತ್ತದ ವಿನ್ಯಾಸದ ಬಗ್ಗೆ ಡಾ.ಪುನೀತ್ ರಾಜಕುಮಾರ್ ಸಂಘದ ಪ್ರಶಾಂತ್ ಮತ್ತು ಸ್ಥಳೀಯರೊಂದಿಗೆ ಚರ್ಚಿಸಿದರು.
ಪ್ರಮುಖರಾದ ದುಮ್ಮ ವಿನಯ ಕುಮಾರ್, ಬಾವಿಕಟ್ಟೆ ಸತೀಶ್, ಅಶ್ವಿನಿ ಕುಮಾರ್, ಎರಗಿ ಉಮೇಶ್, ಮಹಾಬಲರಾವ್, ಹೆಬೈಲ್ ಗಣೇಶ, ಗಣೇಶ ಮಂಕಿ, ಅರವಿಂದ, ಶಶಿ ಭಂಡಾರಿ. ಸದಾಶಿವ ಶ್ರೇಷ್ಠಿ, ಶಾಸಕರ ಆಪ್ತ ಸಹಾಯಕ ಸಣ್ಣಕ್ಕಿ ಮಂಜು ಉಪಸ್ಥಿತರಿದ್ದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌ ಗ್ರಾಮದಲ್ಲಿ ಘಟನೆ

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌…

1 of 48

Leave A Reply

Your email address will not be published. Required fields are marked *