ತಾಲ್ಲೂಕುಶಿವಮೊಗ್ಗಶಿವಮೊಗ್ಗ ಜಿಲ್ಲೆಹೊಸನಗರ

HOSANAGARA| ಕೊಡಚಾದ್ರಿಗೆ ಸಾಗುವ ಗೌರಿಕೆರೆ – ಕಟ್ಟಿನಹೊಳೆ ಮಧ್ಯದಲ್ಲಿ ರಸ್ತೆ ಪಕ್ಕದ ಧರೆ ಕುಸಿತ

HOSANAGARA| ಕೊಡಚಾದ್ರಿಗೆ ಸಾಗುವ ಗೌರಿಕೆರೆ – ಕಟ್ಟಿನಹೊಳೆ ಮಧ್ಯದಲ್ಲಿ ರಸ್ತೆ ಪಕ್ಕದ ಧರೆ ಕುಸಿತ

ಹೊಸನಗರ: ನಗರ ಹೋಬಳಿಯಲ್ಲಿ ವ್ಯಾಪಕ ಮಳೆಯಾದಂತೆ ಅನಾಹುತಗಳು ಕೂಡ ಹೆಚ್ಚಾಗುತ್ತಿದೆ. ಕೊಡಚಾದ್ರಿ ಗಿರಿಗೆ ತೆರಳುವ ಗೌರಿಕೆರೆ ಕಟ್ಟಿನಹೊಳೆ ಮಾರ್ಗ ಮಧ್ಯದಲ್ಲಿ PWD ರಸ್ತೆ ಪಕ್ಕದಲ್ಲಿ ಧರೆ ಬಾರೀ ಪ್ರಮಾಣದಲ್ಲಿ ಕುಸಿದಿದೆ.

ನಾಗೋಡಿ ಹಾಲ್ಮನೆ ರಸ್ತೆಯ ಧರೆ ಕುಸಿತ

ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗೋಡಿ ಗ್ರಾಮದ ಹಾಲ್ಮನೆಯ ರಸ್ತೆ ಮಳೆಯಿಂದಾಗಿ ಹಾನಿಗೊಂಡಿದೆ.

ನಾಗೋಡಿ ಗ್ರಾಮದ ಹಾಲ್ಮನೆ ಸಿದ್ದನಾಯ್ಕರ ಮನೆಗೆ ಹೋಗುವ ರಸ್ತೆ ಧರೆ ಕುಸಿದು ಹಾನಿಯಾಗಿರುವುದು

ಸಿದ್ದನಾಯ್ಕ ಇವರ ಮನೆಯಿಂದ ನೀಲಮ್ಮ ಪದ್ಮ ನಾಯ್ಕ ಇವರ ಮನೆಗೆ ಹೋಗುವ ಸಾರ್ವಜನಿಕ ರಸ್ತೆಯ ಪಕ್ಕದ ಮಣ್ಣು ಕುಸಿತಕ್ಕೆ ಒಳಗಾಗಿದೆ. ಅಲ್ಲದೇ ಗುರುಟೆಯಿಂದ ಸಂಪದಮನೆವರೆಗಿನ ಸಾರ್ವಜನಿಕ ರಸ್ತೆಯು ಮಳೆಯಿಂದಾಗಿ ಹಾನಿಯಾಗಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ ಶೆಟ್ಟಿ ಉಪಾಧ್ಯಕ್ಷೆ ವಿನೋದ ಗುರುಮೂರ್ತಿ, ಸದಸ್ಯ ಚಂದಯ್ಯ ಜೈನ್, ಪಿಡಿಒ ಪವನ್ ಕುಮಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌ ಗ್ರಾಮದಲ್ಲಿ ಘಟನೆ

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌…

1 of 48

Leave A Reply

Your email address will not be published. Required fields are marked *